Friday, November 22, 2019


                            ದಿನಾಂಕ 22.11.2019
ತೋವಿನಕೆರೆ ಗ್ರಾಮ ಪಂಚಾಯ್ತಿಗೆ ಹೊಸ ಅಧ್ಯಕ್ಷರ ಆಯ್ಕೆ
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುದಿಗೌಡನ ಹಟ್ಟಿ






ಸಿದ್ಧಲಿಂಗಪ್ಪನ ಪತ್ನಿ ಕಮಲಮ್ಮನವರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Tuesday, November 19, 2019











20.11.2019
     ಕರ್ನಾಟಕ ರಾಜ್ಯದ ಪ್ರಥಮ ಸಮಾವೇಶ
          ಜೀವವೈವಿಧ್ಯ ಮತ್ತು ಮಕ್ಕಳು
 ಧಾರವಾಡದ ಡಯಟ್ ನಲ್ಲಿ ಜೀವ ವೈವಿಧ್ಯ ಶಿಕ್ಷಣ ಸಂಶೋಧನಾ ಪ್ರಯೋಗಾಲಯ, ಪರಿಸರ ಆಧ್ಯಯಾನ ಕೇಂದ್ರ, ಸುಮನ ಸಂಗಮ ಜೀವ ವೈವಿಧ್ಯ ಸಂರಕ್ಷಾಣ ಕೇಂದ್ರ,ಬಾಲಬಳಗ ಶಾಲೆ ಧಾರವಾಡ ಹಾಗೂ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಇವರುಗಳ  ಸಂಯುಕ್ತ ಆಶ್ರಯದಲ್ಲಿ  ದಿನಾಂಕ ನವೆಂಬರ್ 14 ರಿಂದ 16 ರವರೆಗೆ  ಮೂರು ದಿನಗಳ ಕಾಲ ನಡೆಯಿತ್ತು.
 ತುಮಕೂರು ಜಿಲ್ಲೆ ಹಲಸಿನ ಹಣ್ಣಿನ ವ್ಯೆವಿಧ್ಯತೆ ಒಂದು ಅಧ್ಯಯನ  
 ವಿಷಯವನ್ನು  ಪವರ್ ಪಾಯಂಟ್ ಮೂಲಕ  ಮಂಡಿಸಿ   ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರುಸ್ಕಾರವನ್ನು ತೋವಿನಕೆರೆ 13 ವರ್ಷದ ಕೆ. ವಿಕಾಸ್ ಕಶ್ಯಪ್. ಪಡೆದಿರುತ್ತಾರೆ.


Monday, November 18, 2019









          ¢£ÁAPÀ 18.11.2019 £Éà ¸ÉÆêÀĪÁgÀ
ಸಾರ್ವಜನಿಕ ಗ್ರಂಥಾಲಯ ಇಲಾಖೆ ಕೊರಟಗೆರೆ, ರಂಭಾಪುರಿ ಮಠ ಸಿದ್ಧರಬೆಟ್ಟ, ರೋಟರಿ ಸಿದ್ಧರಬೆಟ್ಟ,ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಕೊರಟಗೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ
vÉÆë£ÀPÉgÉ ¸À«ÄÃ¥ÀzÀ ¹zÀÞgÀ¨ÉlÖzÀ gÀA¨sÁ¥ÀÄj SÁ¸Á ±ÁSÁ ªÀÄoÀzÀ CªÀgÀtzÀ°è ¸ÉÆêÀĪÁgÀ £ÀqÉzÀ UÀæAxÁ®AiÀÄ ¸À¥ÁÛºÀ ªÀÄvÀÄÛ ¥ÀĸÀÛPÀUÀ¼À ¸ÀAvÉAiÀÄ PÉ®ªÀÅ avÀæUÀ¼ÀÄ.

Saturday, November 16, 2019






ತೋವಿನಕೆರೆ ಸಮೀಪದ ಜೋನಿಗರಹಳ್ಳಿ ಯಲ್ಲಿ ಶನಿವಾರ ನಡೆದ ಮಿಶ್ರತಳಿಗಳ ಪ್ರದರ್ಶನ ಮತ್ತು ಬರಡು ರಾಸುಗಳ ತಪಾಸಣಾ ಶಿಬಿರದಲ್ಲಿ ಉತ್ತಮ ಕರುಗಳಿಗೆ ಬಹುಮಾನ ವಿತರಣೆ ಮಾಡುತ್ತಿರುವುದು.  ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಪಿ. ಶಶಿಕುಮಾರ್, ಡಾ.ಎನ್.ಎಸ್.ಮಂಜುನಾಥ, ಡಾ.ನಾಗಮಣಿ, ಡಾ.ನಂಜೇಗೌಡ, ಡಾ.ಸುರೇಶ್, ಡಾ.ದಯಾನಂದ, ಡಾ,ದತ್ತ, ಡಾ.ಸುಪ್ರೀಯ, ತಾಲ್ಲೂಕು ಜೆ.ಡಿ.ಎಸ್ ಕಾರ್ಯಧ್ಯಕ್ಷ ನರಸಂಹ್ಮರಾಜು, ಮಣುವಿನಕುರಿಕೆ ರುದ್ರಚಾರ್, ಶ್ರೀಕಂಠಪ್ಪ, ರಾಮಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಸುವರ್ಣಮ್ಮ, ಜೆ.ಪಿ.ಸಿದ್ದರಾಜು, ಹಾಜರಿದ್ಧರು.

Friday, November 15, 2019


ಸಿದ್ಧರ ಬೆಟ್ಟದ ರಂಭಾಪುರಿ ಮಠದಲ್ಲಿ ಬುಧವಾರ ಸಂಜೆ ನಡೆದ

 ಲಕ್ಷದೀಪೋತ್ಸವ ಮತ್ತು 155 ನೇ ಬೆಳದಿಂಗಳ ಕೂಟದ ಎರಡು ಚಿತ್ರಗಳು